top of page

ಅಲ್ಲು ಅರ್ಜುನ್‌ ಬಂಧನ: ತೆಲುಗು ಸಿನಿಪ್ರಿಯರಿಗೆ ಶಾಕಿಂಗ್ ನ್ಯೂಸ್


ಅಲ್ಲು ಅರ್ಜುನ್‌ ಬಂಧನ: ತೆಲುಗು ಸಿನಿಪ್ರಿಯರಿಗೆ ಶಾಕಿಂಗ್ ನ್ಯೂಸ್


ree

ಟಾಲಿವುಡ್‌ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ ಅವರನ್ನುHyderabad ಪೊಲೀಸರ ತಂಡ ಬಂಧಿಸಿದೆ. ಡಿಸೆಂಬರ್ 4 ರಂದು ನಡೆದ 'ಪುಷ್ಪ 2' ಪ್ರೀಮಿಯರ್‌ ಶೋ ಸಂದರ್ಭದಲ್ಲಿ, ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 39 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.


ree



ಈ ಘಟನೆಯ ಬಗ್ಗೆ ದಾಖಲಾದ ಎಫ್‌ಐಆರ್‌ ಹಿನ್ನೆಲೆ, ತಮ್ಮ ಮೇಲೆ ನಡೆದಿರುವ ಪ್ರಕರಣವನ್ನು ರದ್ದು ಮಾಡಿಸಿಕೊಳ್ಳಲು ಅಲ್ಲು ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೂ, ಪೊಲೀಸ್ ತಂಡ ಅವರನ್ನ ವಶಕ್ಕೆ ತೆಗೆದುಕೊಂಡಿದೆ.


ree

ಅಲ್ಲು ಅಭಿಮಾನಿಗಳಿಗೆ ಇದು ದೊಡ್ಡ ಶಾಕ್‌ ಆಗಿದ್ದು, ಘಟನೆ ಟಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

ree

Comments


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page